Slide
Slide
Slide
previous arrow
next arrow

ಅಜ್ಜೀಬಳದ ಪ್ರಣವ್ ಸಿಎ‌ ತೇರ್ಗಡೆ

300x250 AD

ಶಿರಸಿ: ತಾಲೂಕಿನ ಅಜ್ಜೀಬಳದ‌ ಪ್ರಣವ್ ದಿನೇಶ ಭಟ್ಟ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾನೆ.
ಬೆಂಗಳೂರಿ‌ನ ಬಾಲಕೃಷ್ಣ ಮತ್ತು ಕಂಪನಿ ಮತ್ತು ಜಿಆರ್ ಎಸ್ ಎಂ ಕಂಪನಿಯಲ್ಲಿ ವೃತ್ತಿ ತರಬೇತಿ ಪಡೆದ‌ ಪ್ರಣವ್ ಪಿಯುಸಿಯನ್ನು ಅಳಿಕೆಯ ಶ್ರೀ ಸತ್ಯ ಸಾಯಿ ಲೋಕ ಸೇವಾದಲ್ಲಿ ಪಡೆದಿದ್ದನು.
ಈತ ಅಜ್ಜಿಬಳದ‌ ಕೃಷಿಕ ದಿನೇಶ ಭಟ್ಟ, ಉಷಾ ಭಟ್ಟ ದಂಪತಿ ಪುತ್ರ.

300x250 AD
Share This
300x250 AD
300x250 AD
300x250 AD
Back to top